Sunday, September 8, 2024

ಜೆಸಿ‌ಐ ವತಿಯಿಂದ ಮೆಸ್ಕಾಂ ಉದ್ಯೋಗಿ ಅರುಣ್ ಬಿಲ್ಲವ ಅವರಿಗೆ ಸನ್ಮಾನ


ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ತೆರೆ ಮರೆಯ ಸಾಧಕ, ಸುಮಾರು 25 ವರ್ಷಗಳಿಂದ ಮೆಸ್ಕಾಂನಲ್ಲಿ ಸೇವೆ ಸಲ್ಲಿಸಿದ ಅರುಣ್ ಬಿಲ್ಲವ ಅವರನ್ನು ಕುಂದಾಪುರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯ 15ರ ಪೂರ್ವ ಅಧ್ಯಕ್ಷ ಹಾಗು ಭಾರತೀಯ ಜೇಸಿ‌ಐನ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಗಿರೀಶ್ ಹೆಬ್ಬಾರ್, ಮಂಜುನಾಥ್ ಕಾಮತ್, ನಾಗೇಶ್ ನಾವಡ, ಶ್ರೀಧರ್ ಸುವರ್ಣ, ಪ್ರಶಾಂತ್ ಹವಾಲ್ದಾರ್, ವಿಜಯ ಭಂಡಾರಿ, ಉಪಾಧ್ಯಕ್ಷರಾದ ದಿನೇಶ್ ಪುತ್ರನ್, ನಾಗರಾಜ ಪಾಟ್ವಲ್, ಮಹೇಶ್ ಶೇಟ್, ಮಹರುದ್ರ, ಮಹಿಳಾ ಅಧ್ಯಕ್ಷೆ ಪ್ರೇಮ ಡಿ., ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು

ಅಧ್ಯಕ್ಷೆ ಡಾ.ಸೋನಿ ಸ್ವಾಗತಿಸಿದರು. ಶೈಲಾ ಲುವಿಸ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!