spot_img
Sunday, April 5, 2026
spot_img

ಕೊಂಕಣ ರೈಲು ಬಳಕೆದಾರರ ಸಮಾಲೋಚನ ಸಮಿತಿ ಸದಸ್ಯರಾಗಿ ಗಣೇಶ್ ಪುತ್ರನ್ ಆಯ್ಕೆ

ಕುಂದಾಪುರ: ಕೊಂಕಣ ರೈಲು ಬಳಕೆದಾರರ ಸಮಾಲೋಚನ ಸಮಿತಿ (ಕೆ‌ಆರ್.ಯು.ಸಿ.ಸಿ) ಸದಸ್ಯರಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಅವರು ಆಯ್ಕೆಯಾಗಿದ್ದಾರೆ.

ಸಮಿತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇರಳ ರಾಜ್ಯಗಳ ಸಂಸದರು, ಶಾಸಕರು ಇದ್ದು 4 ರಾಜ್ಯಗಳ ತಲಾ ಒಬ್ಬರಂತೆ ಪ್ರಯಾಣಿಕರ ಸಮಿತಿಗಳಿಂದ ಆಯ್ಕೆ ಮಾಡಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!