Tuesday, April 30, 2024

“ರಂಗಸುರಭಿ -2024” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ

ಜನಪ್ರತಿನಿಧಿ (ಬೈಂದೂರು) : ಸುರಭಿ ರಿ.ಬೈಂದೂರು ಪ್ರಸ್ತುತ ಪಡಿಸುವ ರಾಜ್ಯಮಟ್ಟದ ನಾಟಕೋತ್ಸವ  “ರಂಗಸುರಭಿ -2024” ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

“ರಂಗಸುರಭಿ -2024”ರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭ ಹಾರೈಸಿದ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇದರ ಆಡಳಿತ ವೈದ್ಯಾಧಿಕಾರಿ ಡಾ.ನಂದಿನಿ, ರಂಗಭೂಮಿಯು ಸಮಾಜದ ಒಂದು ನೈಜ ದರ್ಪಣ ಇದ್ದಂತೆ. ಸಮಾಜವನ್ನು ಇನ್ನಷ್ಟು ದರ್ಶಿಸುವಂತೆ ರಂಗಭೂಮಿಯಿಂದ ಆಗಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ರಿ.ಬೈಂದೂರು ಇದರ ಅಧ್ಯಕ್ಷ  ನಾಗರಾಜ್ ಪಿ.ಯಡ್ತರೆ ವಹಿಸಿದ್ದರು. ವೇದಿಕೆಯಲ್ಲಿ ಸುರಭಿಯ ಉಪಾಧ್ಯಕ್ಷ ಮತ್ತು ಬಾಯ್ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಉಪಸ್ಥಿತರಿದ್ದರು.

ನಿರ್ದೇಶಕ ಸುಧಾಕರ್ ಪಿ ಬೈಂದೂರು ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ್ ಬಾಡ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!