spot_img
Thursday, August 20, 2026
spot_img

ಕರಾಟೆ ಚಾಂಪಿಯನ್ ಷಿಪ್ ನಲ್ಲಿ ಜನತಾ ವಿದ್ಯಾರ್ಥಿಗಳ ಸಾಧನೆ

ಕಿರಿಮಂಜೇಶ್ವರ: ಉಡುಪಿ ಕಟಪಾಡಿಯ ಕುರ್ಕಲು ಎಂಬಲ್ಲಿ ನಡೆದ ‘ಕಾಂಪೀಟ್ ೫.೦ ಗರ್ಜನೆ ಕರಾಟೆ ಚಾಂಪಿಯನ್ ಷಿಪ್*’ನಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ, ಕಿರಿಮಂಜೇಶ್ವರದ ವಿದ್ಯಾರ್ಥಿಗಳಾದ ನಿಹಾಲ್, ಭುವನ್ ಶೇಟ್, ಶಿಫಾಲಿ, ಚಿರಾಗ್ ಅಮೋಘ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಗಳಿಸಿದರು. ಲವ್ವಿಕ್, ವಿಶ್ರುತ್, ಆಯುಷ್ ಮೊಗವೀರ, ದೀಕ್ಷಿತ್,ಸೂರ್ಯ, ಇಶಾನ್, ವಿಸ್ಮಯ, ರಿತ್ವಿಕ್, ಅಕ್ಷಜ್ಞ ಮತ್ತು ನಿಮಯ್ ಪುತ್ರನ್ ದ್ವಿತೀಯ ಸ್ಥಾನ ಪಡೆದರು. ಆರುಷಿ, ತನುಷ್, ನಮಿಷ್, ಹವಿಷ್, ಕೌಶಿಕ್, ಅಭಿನವ್, ಅಥರ್ವ ಮತ್ತು ನಾಸಿರ್ ತೃತೀಯ ಸ್ಥಾನ ಪಡೆದರು.

ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುಖ್ಯ ಶಿಕ್ಷಕಿ ಹರ್ಷ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!