Sunday, September 8, 2024

ಯುಕ್ತಿ ಉಡುಪ ಅವರಿಗೆ ಅರುಣೋದಯ ಪ್ರಶಸ್ತಿ

ಕುಂದಾಪುರ: ಡಾ|| ಅರುಣ್ ಕುಮಾರ್ ಮಯ್ಯ ಇವರ ಸ್ಮರಣಾರ್ಥ ನೃತ್ಯಾಂಗನ ಸಂಸ್ಥೆ ಮಂಗಳೂರು ಇದರ ವತಿಯಿಂದ ಇತ್ತೀಚೆಗೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ನಡೆದ ಯುವ ನೃತ್ಯೋತ್ಸವ 2024 ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಬಳ್ಕೂರಿನ ಯುಕ್ತಿ ಉಡುಪ ಅರುಣೋದಯ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈಕೆ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತಾ ಅಶೋಕ್ ಅವರ ಶಿಷ್ಯೆಯಾಗಿದ್ದು, ಇವರು ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪರ ಪುತ್ರಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!