Sunday, September 8, 2024

ಬೈಂದೂರು ತಾಲೂಕು ಜನಜಾಗೃತಿ ವೇದಿಕೆಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಕುಂದಾಪುರ: ರಾಜ್ಯಸಭೆಗೆ ಆಯ್ಕೆಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಅಭಿನಂದಿಸಲಾಯಿತು.

ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಬೈಂದೂರು ವಲಯ ಅಧ್ಯಕ್ಷ ವೆಂಕಟ ಪೂಜಾರಿ, ವಾಸು ಮೇಸ್ತ ಶಿರೂರು, ಗೋಳಿಹೊಳೆ ವಲಯದ ಮಂಜು ಪೂಜಾರಿ, ಕೊಲ್ಲೂರು ವಲಯದ ಮಹಾಬಲ ಪೂಜಾರಿ, ಚಿತ್ತೂರು ವಲಯದ ನಾಗಪ್ಪ ಕೊಠಾರಿ, ಸಿದ್ಧಾಪುರ ವಲಯದ ವಾಸುದೇವ ಪೈ, ಕೆ.ಎಸ್.ಮಡಿವಾಳ, ನಗು ಕುಲಾಲ್, ಉಪ್ಪುಂದ ವಲಯದ ಜಗನ್ನಾಥ ಖಾರ್ವಿ, ವಾಸು ಪೂಜಾರಿ, ಹಟ್ಟಿಯಂಗಡಿ ವಲಯದ ಜಗ ಆಚಾರ್ಯ ಹಾಗೂ ಯೋಜನಾಧಿಕಾರಿ ತಿಮ್ಮಯ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!