Sunday, September 8, 2024

ಪಡುವರಿ: ಸ್ಥಳಾಂತರಗೊಂಡ ಸಾಮಾನ್ಯ ಸೇವಾಕೇಂದ್ರ ಉದ್ಘಾಟನೆ

ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೈಂದೂರು ವಲಯದ ಪಡುವರಿ ಕಾರ್ಯಕ್ಷೇತ್ರದ ಸ್ಥಳಾಂತರಗೊಂಡ ಹೊಸ ಸಾಮನ್ಯ ಸೇವಾಕೇಂದ್ರ (ಸಿ.ಎಸ್.ಸಿ) ಕೇಂದ್ರದವನ್ನು ತಾಲೂಕಿನ ಯೋಜನಾಧಿಕಾರಿ ವಿನಾಯಕ ಪೈ ಉದ್ಘಾಟಿಸಿದರು.

ಪ್ರಗತಿಬಂಧು ಸ್ವಸಹಾಯ ಸಂಘದ ಒಕ್ಕೂಟದ ತಾಲೂಕು ಕೇಂದ್ರ ಸಮೀತಿ ಅಧ್ಯಕ್ಷ ಕೆ ರಘುರಾಮ ಪೂಜಾರಿ, ಜನಜಾಗೃತಿ ವೇದಿಕೆ ವಲಯದ ಅಧ್ಯಕ್ಷ ವೆಂಕಟ ಪೂಜಾರಿ, ಬೈಂದೂರು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಕೃಷ್ಣ ಪೂಜಾರಿ, ಪಡುವರಿ ಎ, ಬಿ ಒಕ್ಕೂಟದ ಅಧ್ಯಕ್ಷೆ ದಾರಮ್ಮ ಮತ್ತು ವಿಶಾಲಾಕ್ಷಿ ತಾಲೂಕು ಜ್ಞಾನ ವಿಕಾಶ ಸಮನ್ವಯಾಧಿಕಾರಿ ಗೀತಾ ವಲಯದ ಮೇಲ್ವಿಚಾರಕರಾದ ರಾಮಚಂದ್ರ ಎಸ್ ಹಾಗೂ ಸೇವಾಪ್ರತಿನಿಧಿಗಳು, ಪದಾಧಿಕಾರಿಗಳು, ಬಿ ಸಿ ಸಹಾಯಕರು, ವಿ.ಎಲ್.ಇ ಗಳು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!