Sunday, September 8, 2024

ಕುಂದಾಪುರ ತಾಲೂಕು ಲಾರಿ ಚಾಲಕರ ಸಂಘಕ್ಕೆ ಆಯ್ಕೆ

ಕುಂದಾಪುರ ತಾಲೂಕು ಲಾರಿ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಶಂಕರ್ ಕುಂದರ್ 4ನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ 11ನೇ ವಾರ್ಷಿಕ ಮಹಾಸಭೆಯಲ್ಲಿ 2022-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಎಂ.ಬಿ ಮಂಜುನಾಥ, ಜಿ.ಅಬ್ದುಲ್ಲಾ ಗುಲ್ವಾಡಿ, ಗೌರವಾಧ್ಯಕ್ಷರಾಗಿ ವಸೀಂ ಭಾಷಾ, ಕಾರ್ಯದರ್ಶಿಯಾಗಿ ರವೀಂದ್ರ ಶೇರುಗಾರ್, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಕೆ.ಬಿ., ಖಜಾಂಚಿಯಾಗಿ ರಾಜೇಶ ಎಚ್.ಎಂ.ಸಿ., ಸಂಘಟನಾ ಕಾರ್ಯದರ್ಶಿಯಾಗಿ ಜಿ.ಕೆ ಸುರೇಶ, ಸಲಹೆಗಾರರಾಗಿ ಮಂಜಪ್ಪ, ಸಮಿತಿ ಸದಸ್ಯರಾಗಿ ಶೆಣ್‌ಮುಖ, ಶೆಂಷುದ್ದೀನ್, ಡೋಲ್ಪಿ ಕಂಡ್ಲೂರು, ಜಗದೀಶ ಬಿ.ಎಸ್., ಗಣಪತಿ ಎನ್., ವಸಂತ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!