Friday, October 18, 2024

ಕುಂದಾಪುರದ ಸಹಾಯಕ ಆಯುಕ್ತರಾಗಿ ಮಹೇಶ್‌ಚಂದ್ರ ಅಧಿಕಾರ ಸ್ವೀಕಾರ ! ರಶ್ಮಿ ಆರ್‌. ಎಸ್.‌ ವರ್ಗಾವಣೆ

ಜನಪ್ರತಿನಿಧಿ (ಉಡುಪಿ) : ಕುಂದಾಪುರದ ಸಹಾಯಕ ಆಯಕ್ತೆ ರಶ್ಮಿ ಆರ್‌. ಎಸ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ವಿಶೇಷ ಭೂಸ್ವಾಧೀನಾಧಿಕಾರಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಗಳೂರಿಗೆ ರಶ್ಮಿ ಆರ್‌ ಎಸ್‌ ಅವರನ್ನು ನೇಮಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಶ್ಮಿ ಆರ್‌. ಎಸ್‌ ಅವರಿಂದ ವರ್ಗಾವಣೆಯಿಂದ ತೆರವುಗೊಂಡ ಹುದ್ದೆಗೆ ಉಡುಪಿ ನಗರಾಭಿವೃಧ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್‌ಚಂದ್ರ ಅವರನ್ನು ನೇಮಿಸಲಾಗಿದ್ದು, ಅವರು ಇಂದು(ಶುಕ್ರವಾರ) ಕುಂದಾಪುರದ ಉಪ ವಿಭಾಗದ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!