spot_img
Saturday, February 14, 2026
spot_img

ಕುಂದಾಪುರ: ತುಸು ವಿರಾಮ ನೀಡಿದ ಮಳೆ

ಕುಂದಾಪುರ, ಜು.9: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮಂಗಳವಾರ ಬೆಳಿಗ್ಗೆಯಿಂದ ತುಸು ವಿರಾಮ ನೀಡಿದೆ. ಮೋಡಗಳ ಮರೆಯಿಂದ ಬಿಸಿಲ ಎಳೆಗಳು ಕಾಣಿಸುತ್ತಿದೆ.

ಕಳೆದ ಬುಧವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇತ್ತು. ಕಪ್ಪಡರಿದ ಮೋಡಗಳಿಂದ ಬಿಸಿಲನ್ನೇ ಕಾಣದ ವಾತಾವರಣ ಸೃಷ್ಟಿಯಾಗಿತ್ತು. ವ್ಯಾಪಕ ಮಳೆಯಿಂದ ಜನಜೀವನ ಸಮಸ್ಯೆಗೆ ಸಿಲುಕಿತ್ತು. ನೆರೆಯೂ ಕೂಡಾ ಕಾಣಿಸಿಕೊಂಡಿತ್ತು. ಮಳೆ ನಕ್ಷತ್ರದ ಪ್ರಕಾರ ಶುಕ್ರವಾರ ಪ್ರಾರಂಭಗೊಂಡ ಪುನರ್ವಸು ಮಳೆ ಆರ್ಭಟಿಸುತ್ತಲೇ ಆರಂಭ ಮುಂದುವರಿಸಿತ್ತು.

ಸೋಮವಾರ ಕರಾವಳಿಯಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿತ್ತು. ಮುಂಜಾಗೃತ ಕ್ರಮವಾಗಿ ಮಂಗಳವಾರ ಶಾಲಾ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!