Sunday, September 8, 2024

ಕಾವ್ರಾಡಿ ಮುಂಬಾರು ಭಾಗದಲ್ಲಿ ನೆರೆ ಭೀತಿ

ಕುಂದಾಪುರ: ಬುಧವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಂಬಾರು ಪರಿಸರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೆರೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶ ಸಂಪೂರ್ಣ ಜಲವ್ರತವಾಗಿದೆ. ನೆರೆ ನೀರು ಮನೆ ಅಂಗಳದ ತನಕ ಬರುತ್ತಿದೆ. ಮುಂಬಾರು, ಸೌಕೂರು ಕುದ್ರು ಭಾಗದಲ್ಲಿ ತೋಟಗಳು ಭಾಗಶಃ ಮುಳುಗಿದೆ. ನೆರೆ ಇನ್ನೂ ಕೂಡಾ ಏರುತ್ತಿದ್ದು ಸ್ಥಳೀಯರಲ್ಲಿ ಭೀತಿ ಎದುರಾಗಿದೆ.

ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ದಿಢೀರ್ ನೆರೆ ಕಾಣಿಸಿಕೊಂಡಿದೆ. ಕಳೆದ 4-5 ವರ್ಷಗಳಿಂದಿಚೆ ಇಷ್ಟೊಂದು ದೊಡ್ಡ ಪ್ರಮಾಣದ ನೆರೆ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಕೃಷಿಕ ದಿನಕರ ಶೆಟ್ಟಿ ಮುಂಬಾರು.

ವಿಡಿಯೋ ಲಿಂಕ್ 

https://fb.watch/t60GSM4xFG/

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!