Sunday, September 8, 2024

ಭಂಡಾರ್ಕಾರ್ಸ್: ಎನ್.ಸಿ.ಸಿ.ವಿದ್ಯಾರ್ಥಿಗಳ ಚಾರಣ

ಕುಂದಾಪುರ: ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ 2A COY ಬೇಟಾಲಿಯಾನ್ ವತಿಯಿಂದ ಎನ್.ಸಿ.ಸಿ ವಿದ್ಯಾರ್ಥಿಗಳಿಗಾಗಿ ಮುದೂರು ಸಮೀಪದ ಬೆಳ್ಕಲ್ ತೀರ್ಥಕ್ಕೆ ಟ್ರೆಕ್ಕಿಂಗ್ ಆಯೋಜಿಸಿದ್ದರು.

ಟ್ರೆಕ್ಕಿಂಗ್ ನಲ್ಲಿ ಎನ್ ಸಿ ಸಿ ಆರ್ಮಿ ಕೇಡೆಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಟ್ರೆಕ್ಕಿಂಗ್ ನಲ್ಲಿ ಎನ್.ಸಿ.ಸಿ ಆರ್ಮಿ ವಿಂಗ್ ನ ಅಸೋಸಿಯೆಟ್ ಎನ್. ಸಿ.ಸಿ ಆಫಿಸರ್ ಕ್ಯಾಪ್ಟನ್ ಅಂಜನ್ ಕುಮಾರ್ ಎ. ಎಲ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!