Sunday, September 8, 2024

ಲಯನ್ ಅಶೋಕ ಆಚಾರ್ಯರಿಗೆ ಲಯನ್ಸ್ ಅಂತರಾಷ್ಟ್ರೀಯ ಪ್ರಶಸ್ತಿ

ಕುಂದಾಪುರದ ಶರೋನ್ ಹೋಟೆಲ್‌ನಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್‌ಗೆ, ಜಿಲ್ಲಾ ಗವರ್ನರ್ ಭೇಟಿಯ ಸಂದರ್ಭದಲ್ಲಿ, ಲಯನ್ಸ್ ಜಿಲ್ಲೆ 317ಸಿಯ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಒಳಗೊಂಡ, 2021-22ನೇ ಸಾಲಿನ ಇಂಟರ್ ನೇಷನಲ್ ಬೆಸ್ಟ್ ಝೋನ್ ಚೇರ್ಮನ್ ಅವಾರ್ಡ್‌ನ್ನು, ಜಿಲ್ಲಾ ಗವರ್ನರ್ ಲಯನ್ ಡಾ. ಎಂ.ಕೆ.ಭಟ್, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್‌ನ ಸ್ಥಾಪಕ 2021-22 ನೇ ಸಾಲಿನ ವಲಯಾಧ್ಯಕ್ಷ, ಲಯನ್ ಕೆ. ಎನ್. ಅಶೋಕ ಆಚಾರ್ಯರಿಗೆ ನೀಡಿ ಗೌರವಿಸಿದರು.

ಈ ಅವಾರ್ಡ್‌ನ್ನು ಪಡೆಯುವಲ್ಲಿ 2021-22ನೇ ಸಾಲಿನ ಗವರ್ನರ್ ಲಯನ್ ಹೆಚ್.ವಿಶ್ವನಾಥ್ ಶೆಟ್ಟಿ ಮತ್ತು ಜಿಲ್ಲಾ ನಾಯಕರು ಸಹಕರಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್‌ನ ಅಧ್ಯಕ್ಷ ರವೀಂದ್ರ ಕಾವೇರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!