Sunday, September 8, 2024

“ಜನತಾ ಜಲಧಾರೆ ರಥಯಾತ್ರೆ” ಕುಂದಾಪುರದಲ್ಲಿ ಸ್ವಾಗತ

ಕುಂದಾಪುರ: ಎ.15 ಶನಿವಾರದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಜಲ ಸಂಗ್ರಹಣೆ, “ಜನತಾ ಜಲಧಾರೆ ರಥಯಾತ್ರೆ” ವಿನೂತನ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ಕುಂದಾಪುರಕ್ಕೆ ಆಗಮಿಸಿದ ರಥಯಾತ್ರೆ ಕ್ಕೆ ಜೆಡಿ‌ಎಸ್ ಕುಂದಾಪುರ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿ‌ಎಸ್ ಮುಖಂಡರಾದ ಮನ್ಸೂರ್ ಮರವಂತೆ, ಹುಸೇನ್ ಹೈಕಾಡಿ, ರಮೇಶ ಕುಂದಾಪುರ, ಸಂಜಯ್ ಪರ್ಕಳ, ಮಹೇಶ್ ಪರ್ಕಳ, ಸ್ವರೂಪ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!