Sunday, September 8, 2024

ವಂಡ್ಸೆಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ: ಆಧಾರಶಿಲಾ ಸ್ಥಾಪನೆ


ಕುಂದಾಪುರ: ವಂಡ್ಸೆ ಗ್ರಾಮದ ಹಳಂಡಿಯಲ್ಲಿರುವ ಶ್ರೀ ವನದುರ್ಗಾಪರಮೇಶ್ವರಿ (ಕಾನಮ್ಮ) ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ನೂತನ ಶಿಲಾಮಯ ದೇಗುಲದ ಆಧಾರಶಿಲಾ ಸ್ಥಾಪನೆ (ಭೂಮಿಪೂಜೆ) ಜ.1ರಂದು ನಡೆಯಿತು.


ಭೂಮಿಪೂಜೆಯ ವಿಧಿವಿಧಾನಗಳು ವೇ.ಮೂ.ಕೊರ್ಗಿ ನಾಗೇಶ್ವರ ಮಂಜರ ನೇತೃತ್ವದಲ್ಲಿ ಜರಗಿದವು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ.ಕೆ ಶಿವರಾಮ ಶೆಟ್ಟಿ, ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿತ ಸದಸ್ಯರು, ನಾಲ್ಕು ಮನೆಯವರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಮಾರ್ಚ್ 14-15 ರಂದು ನಿಧಿ ಕುಂಭ ಸ್ಥಾಪನೆ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!