spot_img
Tuesday, March 31, 2026
spot_img

ಜುಲೈ 05ಕ್ಕೆ ದಿ. ಪಟ್ಟಾಭಿರಾಮ ಸೋಮಯಾಜಿ ಅವರ ʼAN ALPHABETICAL ALTERCATIONʼ ಕೃತಿ ಬಿಡುಗಡೆ

ಜನಪ್ರತಿನಿಧಿ (ಉಡುಪಿ) : ಅಪರಾಜಿತೆ ಪ್ರಕಾಶನ, ಮೈಸೂರು, ಎಂ.ಜಿ.ಎಂ. ಕಾಲೇಜು, ಉಡುಪಿ ಮತ್ತು ಪಟ್ಟಾಭಿ ಸ್ನೇಹಿತರ ಬಳಗ ಇವರ ಸಹಯೋಗದಲ್ಲಿ ದಿ. ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ʼAN ALPHABETICAL ALTERCATIONʼ ಬಿಡುಗಡೆ ಸಮಾರಂಭ 05 ಜುಲೈ 2024 ರಂದು ಸಂಜೆ 4ಕ್ಕೆ ಗೀತಾಂಜಲಿ ಸಭಾಂಗಣ, ಎಂಜಿಎಂ ಕಾಲೇಜು, ಉಡುಪಿಯಲ್ಲಿ ನಡೆಯಲಿದೆ.

ಪುಸ್ತಕವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಬಿಡುಗಡೆ ಮಾಡಲಿದ್ದು, ಮೀನಾ ಮೈಸೂರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ ವಹಿಸಲಿದ್ದಾರೆ.

ಇನ್ನು, ಪುಸ್ತಕದ ಕುರಿತು ಡಾ| ಕಮಲಾಕರ ಕಡವೆ ಮಾತನಾಡಲಿದ್ದು, ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಚ. ಸರ್ವಮಂಗಳ, ರಂಗನಾಥ ಹೊಸೂರು, ಅನುಸೂಯ, ಡಾ. ಹಯವದನ ಮೂಡುಸಗ್ರಿ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!