spot_img
Tuesday, March 31, 2026
spot_img

ಅರಸಮ್ಮಕಾನು: ನೆರಳು ಟ್ರಸ್ಟ್ ಸಹಾಯಧನ ವಿತರಣೆ

ಕುಂದಾಪುರ: ಶೇಡಿಮನೆ ಅರಸಮ್ಮಕಾನು ನೆರಳು ಚಾರೀಟೇಬಲ್ ಟ್ರಸ್ಟ್ ವತಿಯಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಶಂಕರನಾರಾಯಣ ಕುಳ್ಳಂಜೆ ಎಲ್ಮಣ್ಣು ನಿವಾಸಿ ಮುತ್ತು ದೇವಾಡಿಗ ಇವರಿಗೆ ಸಹಾಯಧನ ರೂ.೧೦.೦೦೦/- ಚೆಕ್ಕನ್ನು ಅವರ ಮನೆಯಲ್ಲಿ ನೀಡಲಾಯಿತು.

ಶೇಡಿಮನೆ ಅರಸಮ್ಮಕಾನು ನೆರಳು ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಕ್ರಮಧಾರಿ, ಉಪಾಧ್ಯಕ್ಷ ಸುರೇಶ ಶೆಟ್ಟಿ , ಕಾರ್ಯದರ್ಶಿ ಪ್ರವೀಣ್ ಎಮ್, ಸುಧಾಕರ್ ಪೂಜಾರಿ, ರಾಜೀವ ಪೂಜಾರಿ, ಪ್ರಕಾಶ್ ಶೆಟ್ಟಿ , ಮಂಜುನಾಥ್, ನಾಗೇಂದ್ರ ಹಾಲಾಡಿ, ಪ್ರವೀಣ್ ಎಸ್. ಎನ್, ಚಂದ್ರ ಪೂಜಾರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!