Sunday, September 8, 2024

ಏ.6ರಂದು ಮಾರ್ಗೋಳಿಯಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಡ್ಡಿನಕೊಡ್ಲು, ಕಂದಾವರ ಮೊಕ್ತೇಸರ ಕುಟುಂಬಸ್ಥರಿಂದ ಏಪ್ರಿಲ್ 6 ಶನಿವಾರ ಶ್ರೀ ನಾಗ ಸನ್ನಿಧಿ ಮಾರ್ಗೋಳಿ, ಬಸ್ರೂರು ಇಲ್ಲಿ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಏ.6ಶನಿವಾರ ಬೆಳಿಗ್ಗೆ 7 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. 11.30ಕ್ಕೆ ಪಲ್ಲಪೂಜೆ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ರಂಗ ಪೂಜೆ, ಹಾಲಿಟ್ಟು ಸೇವೆ, ಮಂಡಲ ಪೂಜೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀಮತಿ ಪದ್ಮಾವತಿ ಮತ್ತು ಶ್ರೀನಿವಾಸ ಶೇರೆಗಾರ್ ಹಾಗು ಸಹೋದರ ಜಡ್ಡಿನಕೊಡ್ಲು, ಉಳ್ಳೂರು ಕಂದಾವರ, ಶ್ರೀಮತಿ ಸುಮಿತ್ರಾ ಮತ್ತು ಸತೀಶ್ ಹಾಗೂ ಸಹೋದರರು, ಸಹೋದರಿಯರು ಜಡ್ಡಿನಕೊಡ್ಲು ಉಳ್ಳೂರು ಕಂದಾವರ ಹಾಗೂ ಸೌಕೂರು ಕತ್ತೆಮಕ್ಕಿ ಶೇರೆಗಾರ್ ಕುಟುಂಬಸ್ಥರು ಹಾಗೂ ಊರ-ಪರವೂರ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!