spot_img
Friday, January 17, 2025
spot_img

ಮಾನಸ ಜ್ಯೋತಿ ವಿಶೇಷ ಶಾಲೆಗೆ 1 ಲಕ್ಷ ರೂ. ದೇಣಿಗೆ

ಕುಂದಾಪುರ: ಸಾರಿಗೆ ಉದ್ಯಮಿ, ದಾನಿ, ಶ್ರೀಮತಿ ಸೌಮ್ಯ ಸುನಿಲ್ ಚಾತ್ರ ಮಾನಸ ಜ್ಯೋತಿ ವಿಶೇಷ ಶಾಲೆಗೆ 1 ಲಕ್ಷ ರೂ. ದೇಣಿಗೆ ನೀಡಿದರು.

ಮಾನಸ ಜ್ಯೋತಿ ಟ್ರಸ್ಟ್‌ನ ಅಧ್ಯಕ್ಷ ಡಾ| ಬಿ.ವಿ.ಉಡುಪ ಅವರು ಶ್ರೀಮತಿ ಸೌಮ್ಯ ಸುನಿಲ್ ಚಾತ್ರ ಅವರ ಕೊಡುಗೆಯನ್ನು ಸ್ವೀಕರಿಸಿ, ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಿದರು. ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಜನರಲ್ ಮೆನೇಜರ್ ರತ್ನಾಕರ ಅಭಿನಂದಿಸಿದರು. ಮಾನಸ ಜ್ಯೋತಿ ಟ್ರಸ್ಟ್‌ನ ಟ್ರಸ್ಟಿಗಳಾದ ವಾಸುದೇವ ಕಾರಂತ, ಕೆ.ಕೆ. ಕಾಂಚನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ, ಸದಸ್ಯರಾದ ದೊಮಾ ಚಂದ್ರಶೇಖರ, ಮನೋಹರ ಭಟ್, ಮುರಳೀಧರ ಉಳ್ಳೂರು, ನಿಕಟಪೂರ್ವ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಸೆಲ್ಕೋ ಸಂಸ್ಥೆಯ ಮಂಜುನಾಥ ಉಪಸ್ಥಿತರಿದ್ದರು.

ಮಾನಸ ಜ್ಯೋತಿ ನಿರ್ವಾಹಕರಾದ ಮಾರ್ಜೆ, ಶೋಭಾ ಮಧ್ಯಸ್ಥ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!