Sunday, April 28, 2024

ಅರೆಹೊಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ಆಯ್ಕೆ

ಬೈಂದೂರು: ಅರೆಹೊಳೆ ಹಾಲು ಉತ್ಪಾದಕರ ಸಂಘ ನಿ., ಅರೆಹೊಳೆ ಇದರ ಮುಂದಿನ ೫ ವರ್ಷಗಳ ಅವಧಿಯ ಆಡಳಿತ ಮಂಡಳಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ನರಸಿಂಹ ದೇವಾಡಿಗ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಉಪಾಧ್ಯಕ್ಷರಾಗಿ ವಿವೇಕಾನಂದ ಆಚಾರ್ಯ, ನಿರ್ದೇಶಕರಾಗಿ ಎ. ರಮಾನಂದ ಮದ್ಯಸ್ಥ, ಅಣ್ಣಪ್ಪ ಪೂಜಾರಿ, ರಾಜು ದೇವಾಡಿಗ, ಹರೀಶ ಆಚಾರ್ಯ, ರಾಮ, ಶ್ರೀಮತಿ ಬೇಬಿ ಪೂಜಾರಿ, ಶ್ರೀಮತಿ ಭಾರತಿ ಆಚಾರ್ಯ, ಶ್ರೀಮತಿ ಕಮಲ ದೇವಾಡಿಗ, ಶ್ರೀಮತಿ ದೇವಕಿ ಚಂದನ್ ಆಯ್ಕೆಯಾಗಿದ್ದಾರೆ.

ಚುನಾವಣಾ ವೀಕ್ಷಕರಾಗಿ ಸುನಿಲ್ ಕುಮಾರ್ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಉಮೇಶ ಮದ್ಯಸ್ಥ, ಸಹಾಯಕಿ ಜ್ಯೋತಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!