Sunday, September 8, 2024

ಬೈಂದೂರು ಮಂಡಲ ಬಿಜೆಪಿ ವಾಸ್ತವ ಹೇಗಿದೆ? ದೀಪಕ್ ಕುಮಾರ್ ಶೆಟ್ಟಿಯವರೊಂದಿಗಿನ ಸಂದರ್ಶನ


ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಬೈಂದೂರು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಸಿದ್ಧತೆ, ರಾಜಕೀಯ ಗೊಂದಲಗಳ ಬಗ್ಗೆ ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿಯವರು ಜನಪ್ರತಿನಿಧಿ ಅಭಿಮುಖದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ದೀಪಕ್ ಕುಮಾರ್ ಶೆಟ್ಟಿಯವರೊಂದಿಗಿನ ಸಂದರ್ಶನ ಜನಪ್ರತಿನಿಧಿ ಯೂಟ್ಯೂಬ್ ಚಾನೆಲ್ ನಲ್ಲಿ ಮಾರ್ಚ್ 14ರ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.

https://www.facebook.com/100005855857282/videos/510953854535733/

ನಮ್ಮ ಯೂಟ್ಯೂಬ್ ಚಾನೆಲ್ ಗೆ ಸಬ್‌ಸ್ಕ್ರೈಬರ್ ಆಗಿ, ಸುದ್ದಿ, ಸಂದರ್ಶನ ವೀಕ್ಷಿಸಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!