Sunday, September 8, 2024

ಸುರಭಿ ಬೈಂದೂರು: ನೂತನ ಪದಾಧಿಕಾರಿಗಳ ಆಯ್ಕೆ

ಬೈಂದೂರು: ಸುರಭಿ ಬೈಂದೂರು (ಸಾಂಸ್ಕೃತಿಕ,ಸಾಹಿತ್ಯ ಮತ್ತು ಸೇವಾ ಪ್ರತಿಷ್ಠಾನ) ಇದರ ನೂತನ ಅಧ್ಯಕ್ಷರಾಗಿ ನಾಗರಾಜ್ ಪಿ.ಯಡ್ತರೆ. ಹಾಗೂ ಕಾರ್ಯದರ್ಶಿಯಾಗಿ ಭಾಸ್ಕರ ಬಾಡ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಚಂದ್ರಶೇಖರ ಹೊಳ್ಳ ಉಪ್ಪುಂದ, ಉಪಾಧ್ಯಕ್ಷರಾಗಿ ಆನಂದ ಮದ್ದೋಡಿ ಮತ್ತು ಅಬ್ದುಲ್ ರವೂಫ್ ಶಿರೂರು. ಜೊತೆ ಕಾರ್ಯದರ್ಶಿಯಾಗಿ ನಿಶ್ಚಿತಾ ಪಡುವರಿ, ಗಣೇಶ್ ಪೂಜಾರಿ ಬೈಂದೂರು. ಸಂಘಟನಾ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಗಾಣಿಗ ತಗ್ಗರ್ಸೆ, ರಾಮಕೃಷ್ಣ ದೇವಾಡಿಗ ಉಪ್ಪುಂದ ಖಜಾಂಚಿಯಾಗಿ ಸುರೇಶ್ ಹುದಾರ್ ಯಡ್ತರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲಕೃಷ್ಣ ಜೋಶಿ ಉಪ್ಪಂದ, ನಾಗರಾಜ ಬೆಳ್ಕಿ ಬಾಡ, ರಾಘವೇಂದ್ರ ಕೆ. ಪಡುವರಿ, ಉದಯ ಗಾಣಿಗ ಬೈಂದೂರು, ಗಿರೀಶ್ ಮೇಸ್ತ ಶಿರೂರು, ರವಿರಾಜ ಮಯ್ಯಾಡಿ, ಲಕ್ಷ್ಮಣ ಕೊರಗ ಬೈಂದೂರು, ಸುನಿಲ್ ಹೆಚ್.ಜಿ, ಗಣೇಶ್ ಟೈಲರ್ ತಗ್ಗರ್ಸೆ. ನಿರ್ದೇಶಕರಾಗಿ ಸುಧಾಕರ ಪಿ.ಬೈಂದೂರು, ಗಣಪತಿ ಹೋಬಳಿದಾರ. ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಕಪ್ಸೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!