Friday, October 18, 2024

ಬಾರಕೂರು: ನಿವೃತ್ತ ಶಿಕ್ಷಕ ಗಣೇಶ್ ಚಲ್ಲೆಮಕ್ಕಿ ಅವರಿಗೆ ಸನ್ಮಾನ

ಬ್ರಹ್ಮಾವರ: ಶ್ರೀ ವೇಣುಗೋಪಾಲಕೃಷ್ಣ ಏಜುಕೇಶನಲ್ ಸೊಸೈಟಿ ಮೂಡುಕೇರಿ ಬಾರಕೂರು ಇವರ ವತಿಯಿಂದ ಪ್ರೇರಣ ೨೦೨೪ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಭಾನುವಾರ ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ರಾಜೇಂದ್ರ ಗಾಣಿಗ ಅಧ್ಯಕ್ಷತೆಯಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ಏಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ನಿವೃತ್ತ ಶಿಕ್ಷಕ ಗಣೇಶ್ ಚಲ್ಲೆಮಕ್ಕಿಯವರನ್ನು ಸನ್ಮಾನಿಸಲಾಯಿತು.

ಸೋಮಕ್ಷತ್ರಿಯ ಗಾಣಿಗ ಸಮಾಜ ದುಬೈ ಇದರ ಅಧ್ಯಕ್ಷ ಅರುಣ್ ವಿ. ಹೋಟೇಲ್ ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ. ಸ್ಪೂರ್ತಿ ಮಟಪಾಡಿ, ಸತೀಶ್ ಗಾಣಿಗಾ ಕುಂದಾಪುರ, ರವಿರಾಜ್ ಕುಂಭಾಶಿ, ವಿಜಯ್, ಉದಯ ಕುಮಾರ್ ಉಡುಪಿ, ಜಯಂತಿ ವಾಸುದೇವ್ , ಮಾಲತಿ ದಿನೇಶ್, ಅನನ್ಯ ಸಾಲಿಗ್ರಾಮ ಸಮಿತಿಯ ಗೋಪಾಲ ಕೃಷ್ಣ ಕೋಟೇಶ್ವರ, ನಾರಾಯಣ ಹಂಗಳೂರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!