spot_img
Sunday, February 15, 2026
spot_img

ದುರ್ಗಾ ಮೆನನ್ ಆರ್ ರವರಿಗೆ ಪಿ.ಎಚ್.ಡಿ

ಉಡುಪಿ: ವಿಶ್ವ ವಿದ್ಯಾನಿಲಯ, ಸಂಧ್ಯಾ ಕಾಲೇಜಿನ ಕನ್ನಡ‌ ಉಪನ್ಯಾಸಕಿಯಾಗಿರು ವದುರ್ಗಾ ಮೆನನ್‌ ಆರ್. ಅವರು ಮಂಡಿಸಿರುವ ‘ಸ್ಥಿತ್ಯಂತರಗೊಳ್ಳುತ್ತಿರುವ ತುಳುನಾಡಿನ ವಾರ್ಷಿಕ ಆವರ್ತನದ ಆಚರಣೆಗಳು’ ಎಂಬ ಮಹಾಪ್ರಬಂಧಕ್ಕೆ ಮಾಹೆ (ಮಣಿಪಾಲ ಅಕಾಡೆಮಿ‌ಆಫ್ ಹೈಯರ್‌ಎಜ್ಯುಕೇಶನ್) ವಿಶ್ವವಿದ್ಯಾನಿಲಯ ಪಿ.ಎಚ್.ಡಿ ನೀಡಿದೆ. ಡಾ.ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ‌ ಅಧ್ಯಯನಕೇಂದ್ರ‌ ಅಜ್ಜರಕಾಡು, ಉಡುಪಿ ಇಲ್ಲಿಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ನಿಕೇತನರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಇವರು ಶಕ್ತಿನಗರದ ದಿ| ರಮೇಶ್ ಹಾಗೂ ಅಮ್ಮಣಿ ದಂಪತಿ ಪುತ್ರಿ ಹಾಗೂ ಯೆಯ್ಯಾಡಿ ನಿವಾಸಿ ರವಿಕುಮಾರ್‌ ರವರ ಪತ್ನಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!