Sunday, September 8, 2024

ಕೆರ್ಗಾಲು: ಶ್ರೀ ಭಗವತಿ ಮರ್ಲಚಿಕ್ಕು ಹಾಗೂ ಮುಡೂರ ದೈವಗಳ ದೈವಸ್ಥಾನ ವಾರ್ಷಿಕ ಹಬ್ಬ

ಬೈಂದೂರು: ಶ್ರೀ ಭಗವತಿ ಮರ್ಲಚಿಕ್ಕು ಹಾಗೂ ಮುಡೂರ ದೈವಗಳ ದೈವಸ್ಥಾನ ಕೆರ್ಗಾಲು ಇಲ್ಲಿ ಢಕ್ಕೆಬಲ್ಲಿ ಹಾಗೂ ವಾರ್ಷಿಕ ಹಬ್ಬ ಜ 27ರಂದು ಇತ್ತೀಚೆಗೆ ನಡೆಯಿತು.

ಕ್ಷೇತ್ರ ಪುರೋಹಿತರಾದ ಗಣಪತಿ ಭಟ್ ಇವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಧರ್ಮದರ್ಶಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಕಾರ್ಯದ್ಯಕ್ಷರು, ಪ್ರದಾನ ಸಂಚಾಲಕರು, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರು, ಸರ್ವಸದಸ್ಯರು ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!