Sunday, September 8, 2024

ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ ಎನ್ ಚಂದ್ರಶೇಖರ್ ಅಡಿಗ ಆಯ್ಕೆ

ಜನಪ್ರತಿನಿಧಿ ವಾರ್ತೆ : ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ ಎನ್ ಚಂದ್ರಶೇಖರ್ ಅಡಿಗ ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಕೆ.ಆರ್.ರೋಹಿತ್ ಚುನಾವಣಾಧಿಕಾರಿಯಾಗಿ ಸಹಕರಿಸಿದರು.

 ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶಿವರಾಮಕೃಷ್ಣ ಭಟ್, ಪ್ರಕಾಶ್ ಪೂಜಾರಿ , ಸುಧೀರ್ ಹೆಬ್ಬಾರ್ , ಸಂದೀಪ್ , ಅರುಣ್ ಕುಮಾರ್ ಶೆಟ್ಟಿ   ಎಮ್ , ಶ್ರೀದೇವಿ ಭಟ್ , ಸವಿತಾ , ಚಂದ್ರ ಬಳೆಗಾರ , ವಿಶ್ವನಾಥ ಶೆಟ್ಟಿ , ಭುಜಂಗ , ವಾಸು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!