Sunday, September 8, 2024

ವಕ್ವಾಡಿ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಆಯ್ಕೆ

ಕುಂದಾಪುರ: ವಕ್ವಾಡಿಯ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ವಕ್ವಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕರಾದ ಗಣೇಶ ಶೆಟ್ಟಿ, ಉಪಾಧ್ಯಕ್ಷರಾಗಿ ದಿನಕರ ಶೆಟ್ಟಿ, ಜ್ಯೋತಿ, ಪುಟ್ಟರಾಜ ಹೆಬ್ಬಾರ್, ಜತೆ ಕಾರ್ಯದರ್ಶಿಯಾಗಿ ನಾಗರಾಜ ಆಚಾರ್, ಕೋಶಾಧಿಕಾರಿಯಾಗಿ ಗಣಪ ಪೂಜಾರಿ ಯಾನೆ ಉಮೇಶ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಶೆಟ್ಟಿ, ಶಶಿಧರ ಶೆಟ್ಟಿ, ಆನಂದ ಆಚಾರ್, ರಶ್ಮಿ ಶೆಟ್ಟಿ, ಸದಾಶಿವ ಶೆಟ್ಟಿಗಾರ್, ಆಶಾಲತಾ ಶೆಟ್ಟಿ, ರಮೇಶ ಶೆಟ್ಟಿ, ಸುಧೀಂದ್ರ, ನಾರಾಯಣ ದೇವಾಡಿಗ, ಪ್ರದೀಪ ಪೂಜಾರಿ, ಉದಯ ಹೆಗ್ಡೆ, ವಸಂತ ಕುಲಾಲ್, ರಾಕೇಶ ಶೆಟ್ಟಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸತ್ಯರಂಜನ್ ಹೆಗ್ಡೆಯವರು ಬಿ.ಕಾಂ., ಎಂ.ಕಾಂ ಪದವಿಧರರು. ಈ ಹಿಂದೆ ಕಾಳಾವರ ಗ್ರಾಮ ಪಂಚಾಯತ್ ಸದಸ್ಯರಾಗಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!