Sunday, September 8, 2024

ಸದ್ಗುರು ಶ್ರೀಮಾತಾ ಅಮೃತಾನಂದಮಯಿ ಸೇವಾ ಸಮಿತಿ: ಕುಂದಾಪುರದ ಅಧ್ಯಕ್ಷರಾಗಿ ಉದ್ಯಮಿ ಸುರೇಶ್ ಬೆಟ್ಟಿನ್ ಆಯ್ಕೆ

ಕುಂದಾಪುರ: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರ ಸೇವಾ ಸಮಿತಿ ಕುಂದಾಪುರದ ೨೦೨೨-೨೪ರ ಅವಧಿಗೆ ಅಧ್ಯಕ್ಷರಾಗಿ ಉದ್ಯಮಿ ಸುರೇಶ್ ಬೆಟ್ಟಿನ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಮತ್ಸ್ಯೋದ್ಯಮಿ ಆನಂದ್ ಸಿ ಕುಂದರ್, ಉಪಾಧ್ಯಕ್ಷರಾಗಿ ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ, ಡಾ. ಸುಧಾಕರ್ ನಂಬಿಯಾರ್, ಕಲ್ಪನಾ ಭಾಸ್ಕರ್, ಕಾರ್ಯದರ್ಶಿಯಾಗಿ ಸರಸ್ವತಿ ಗಣೇಶ್ ಪುತ್ರನ್ ಕೋಶಾಧಿಕಾರಿಯಾಗಿ ಶಿವರಾಮ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಪುತ್ರನ್, ಗೋಪಾಲ್ ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ ಮನೋಜ್ ಕರ್ಕೇರ, ಸಲಹಾ ಸಮಿತಿ ಸದಸ್ಯರಾಗಿ ಪುಂಡಲೀಕ ಬಂಗೇರ, ಶಂಕರ ಪೂಜಾರಿ, ರಾಮ ಬಳ್ಕೂರು, ಪ್ರಕಾಶ್ ಅಮಿನ್, ಹೆರಿಯಣ್ಣ ಚಾತ್ರಬೆಟ್ಟು, ಸುರೇಶ್ ಶೆಟ್ಟಿಗಾರ್, ರಾಜೇಶ್ ಶೇಟ್, ಎಂ ಎಂ ಸುವರ್ಣ, ಜಾಹ್ನವಿ, ಕುಸುಮ ದೇವಾಡಿಗ, ಸುಮತಿ ಮೊಗವೀರ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!