spot_img
Tuesday, February 3, 2026
spot_img

ಕರುಣಾಕರ ಶೆಟ್ಟೆ, ಇಡೂರು ನಡುಮನೆ ನಿಧನ

ಕುಂದಾಪುರ :ಖ್ಯಾತ ಉದ್ಯಮಿ ಹಾಗೂ ಸಮಾಜಮುಖಿ ವ್ಯಕ್ತಿತ್ವ ಹೊಂದಿದ್ದ ಕರುಣಾಕರ ಶೆಟ್ಟೆ, ಇಡೂರು ನಡುಮನೆ (49ವರ್ಷ) ಅವರು ತೀವ್ರ ಹೃದಯಘಾತದಿಂದ  ಇಂದು (ಫೆ 1.) ನಿಧಾನರಾದರು.

ಚಿತ್ತೂರಿನ ಸಕಲ ಕನ್ವೆನ್ಷನ್ ಹಾಲ್, ಇಂಡಿಯನ್ ಪೆಟ್ರೋಲ್ ಬಂಕ್, ಹಾಗೂ ಬಳ್ಳಾರಿಯಲ್ಲಿ ತಮ್ಮ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಾ, ವ್ಯಾಪಾರ ಕ್ಷೇತ್ರದಲ್ಲಿ ಗೌರವ ಮತ್ತು ಆದರವನ್ನು ಗಳಿಸಿದ್ದವರು.  ಸೌಜನ್ಯ, ಪ್ರಾಮಾಣಿಕತೆ ಹಾಗೂ ಸಮಾಜದೊಂದಿಗೆ ಅನೋನ್ಯ ಭಾಂಧವ್ಯ ಹೊಂದಿದ್ದರು. ಕಲೆ, ಧಾರ್ಮಿಕ, ಕ್ರೀಡೆ, ಸಂಸ್ಕೃತಿ, ಸೇವಾ ಚಟುವಟಿಕೆ ಗಳಿಗೆ ಪ್ರೋತ್ಸಾಹದಾತರಾಗಿದ್ದರು.

ಮೃತರು ಪತ್ನಿ, ಪುತ್ರ, ತಾಯಿಯನ್ನು ಅಗಲಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!